ಬೋಳು ಮರಗಳ ಮೇಲೆ
ಗೋಳು ಕಾಗೆಯ ಕೂಗು
ಸಂತೆಗದ್ದಲದ ನಡುವೆ
ಚಿಂತೆ-ತಬ್ಬಲಿ ಮಗು!
ಇತಿಹಾಸ ಗೋರಿಯ ಮೇಲೆ
ಉಸಿರಾಡುವ ಕನಸಿನ ಬಾಲೆ
ತಂತಿ ಸೆಳೆತದ ಕರ್ಣ
ಕುಂತಿ ಕರುಳಿನ ಮಾಲೆ
ಸುತ್ತ ಹುತ್ತದ ಕೋಟೆ
ಒಳಗೆ ಉಗುರಿನ ಬೇಟೆ
ಗೀರು ಚೀರುವ ಗೋಡೆ
ಒಸರುತ್ತಿದೆ ನೆತ್ತರು, ನೆಲವೆಲ್ಲ ಅತ್ತರು.
*****
ಬೋಳು ಮರಗಳ ಮೇಲೆ
ಗೋಳು ಕಾಗೆಯ ಕೂಗು
ಸಂತೆಗದ್ದಲದ ನಡುವೆ
ಚಿಂತೆ-ತಬ್ಬಲಿ ಮಗು!
ಇತಿಹಾಸ ಗೋರಿಯ ಮೇಲೆ
ಉಸಿರಾಡುವ ಕನಸಿನ ಬಾಲೆ
ತಂತಿ ಸೆಳೆತದ ಕರ್ಣ
ಕುಂತಿ ಕರುಳಿನ ಮಾಲೆ
ಸುತ್ತ ಹುತ್ತದ ಕೋಟೆ
ಒಳಗೆ ಉಗುರಿನ ಬೇಟೆ
ಗೀರು ಚೀರುವ ಗೋಡೆ
ಒಸರುತ್ತಿದೆ ನೆತ್ತರು, ನೆಲವೆಲ್ಲ ಅತ್ತರು.
*****
ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…
ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
ನಿಮ್ಮ ಕವಿತೆ ಯೊಳಗೆ ಇಣುಕಿದರೆ ಕಾಣುತಿದೆ ಧರೆಯ ಬರ . ಹೊರಲಾಗದೆ ಹೊಣೆ. ಇರಿಯುತಿದೆ ವಿವೇಚನೆ. ಕಾಣದಾಗಿದೆ ದಾರಿ ಬಂದು ಕೂತಿದೆ ಮಾರಿ .,. ಮಾರಾಟ ವಾಗುತ್ತಿದೆ ದೇಶ ಉಳಿಸಲು ಬರಲೋಲ್ಲ ಈಶ
ಭರವಸೆಯ ಬೆಳಕು ಬರಬಹುದು ಬದುಕು ಬದುಕು ಬದುಕು ತೊಲಗಲಿ ಹುಳುಕು.